ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ,
ಮರೆಯದ ನೆನಪಿಗೆ..ಸೋತಿದೆ ಜೀವ,
ಅರಳದ ಕನಸಿಗೆ..ನೊಂದಿದೆ ಭಾವ.
ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ.
ಕಣ್ಣ ತುಂಬೆಲ್ಲವೂ ನಿನ್ನ ನೆನಪೇಕಿದೆ,
ಎದೆಯ ಒಳಗೆಲ್ಲವೂ ನಿನ್ನ ನಗು ಕೂತಿದೆ,
ಉಸಿರ ಕಣಕಣದಲ್ಲಿಯೂ ನಿನ್ನ ಹೂ ಬೆಳಕಿದೆ,
ಯಾಕೆ ಹೀಗೆ, ಇಂದು ಈ ಮನಸೇ ಹಾಗೇ..
ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ.
ಮಾತಿಗೆ ನಿನ್ನ ಜೊತೆಯೇ ಇಲ್ಲ, ಮೌನಕೆ ಜಗವೇ ಎಲ್ಲಾ,
ಕಳೆಯಲು ದಿನಗಳೇ ಇಲ್ಲ, ಆಸೆಗೆ ಜಾಗವೇ ಇಲ್ಲ,
ಯಾಕೆ ಹೀಗೆ, ಇಂದು ಈ ನೆನಪೇ ಹಾಗೇ..
ಹಗಲು..ಇಳಿಯುತ್ತಿದೆಯೋ,
ನೋವು..ನಗುವಾಗಿದೆಯೋ,
ಉಳಿಸೇ ಈ ಜೀವ, ಮರೆಸೇ ಈ ನೋವ..
ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ,
ಮರೆಯದ ನೆನಪಿಗೆ..ಸೋತಿದೆ ಜೀವ
ಅರಳದ ಕನಸಿಗೆ..ನೊಂದಿದೆ ಭಾವ.
ನಿಮ್ಮವ,
ರಾಘು.
Showing posts with label ಕನಸು. Show all posts
Showing posts with label ಕನಸು. Show all posts
Sunday, June 27, 2010
Thursday, May 27, 2010
ನನಗೆ.. ನೀನೇ ಉಸಿರು..
ಮನದ ಭುವಿಗೆ ಬಿತ್ತು ಪ್ರೀತಿ ಮಂಜು
ಮುತ್ತಿನ ಮಂಜು ನನ್ನೆದೆ ಸೇರಿತು,
ನನ್ನೊಳಗೆ ನನಗೆ ಆಸರೆ ಆಯಿತು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು..
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
ಅಂದು ಗಿಡವಾಗಿದ್ದ ಕನಸು
ಇಂದು ನನ್ನೇ ಕಾಯುವ ಹೆಮ್ಮರವಾಗಿದೆ,
ದಣಿದ ಮನಕೆ ಒಲವ ನೆರಳಾಗಿದೆ,
ಕೈ ಚಾಚಿ ತನ್ನೆಡೆಗೆ ಬಾ ಎಂದಿದೆ,
ನೆನಪು ಕಡಲು, ನಗುವು ಹೊನಲು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೆ ಉಸಿರು, ನನಗೆ ನೀನೆ ಹಸಿರು
ನನಗೆ ನೀನೆ ಬೆಳಕು, ನನಗೆ ನೀನೆ.. ಬದುಕು..
ಬಾನ ಕಣ್ಣ ತುಂಬಾ ನೆನಪ
ಕರಿಮೋಡ.. ಹರಿದಾಡಿದೆ..
ಕರಗಿ ಧರೆಗೆ ಬರುವ ಸುಳಿವು
ಮೊದಲ ಹನಿ ನೀಡಿದೆ..
ಸಮಯ ನನ್ನ ಕಾಯುತ್ತಿಲ್ಲ..ಮನಸು ನನ್ನ ಕೇಳುತ್ತಿಲ್ಲ..
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
ನಿಮ್ಮವ,
ರಾಘು.
ಮುತ್ತಿನ ಮಂಜು ನನ್ನೆದೆ ಸೇರಿತು,
ನನ್ನೊಳಗೆ ನನಗೆ ಆಸರೆ ಆಯಿತು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು..
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
ಅಂದು ಗಿಡವಾಗಿದ್ದ ಕನಸು
ಇಂದು ನನ್ನೇ ಕಾಯುವ ಹೆಮ್ಮರವಾಗಿದೆ,
ದಣಿದ ಮನಕೆ ಒಲವ ನೆರಳಾಗಿದೆ,
ಕೈ ಚಾಚಿ ತನ್ನೆಡೆಗೆ ಬಾ ಎಂದಿದೆ,
ನೆನಪು ಕಡಲು, ನಗುವು ಹೊನಲು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೆ ಉಸಿರು, ನನಗೆ ನೀನೆ ಹಸಿರು
ನನಗೆ ನೀನೆ ಬೆಳಕು, ನನಗೆ ನೀನೆ.. ಬದುಕು..
ಬಾನ ಕಣ್ಣ ತುಂಬಾ ನೆನಪ
ಕರಿಮೋಡ.. ಹರಿದಾಡಿದೆ..
ಕರಗಿ ಧರೆಗೆ ಬರುವ ಸುಳಿವು
ಮೊದಲ ಹನಿ ನೀಡಿದೆ..
ಸಮಯ ನನ್ನ ಕಾಯುತ್ತಿಲ್ಲ..ಮನಸು ನನ್ನ ಕೇಳುತ್ತಿಲ್ಲ..
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
ನಿಮ್ಮವ,
ರಾಘು.
Tuesday, December 1, 2009
ಸ್ನೇಹ - ಒಂದು ಆತ್ಮ ಎರಡು ಮನಸ್ಸು
ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ
ಸ್ನೇಹ ಆಗಸದೆತ್ತರಕೆ ಏರಲು ನೆರವಾಗುವ ಮೋಡದ ಕೈ
ಜಾರಿ ಬಿದ್ದರೆ ಕಾಪಾಡುವ ಭೂತಾಯಿಯ ಅಂಗೈ
ಕಂಡ ಕನಸಿಗೆ ಸ್ನೇಹ ಕನ್ನಡಿ
ನೊಂದ ಮನಸಿಗೆ ಸ್ನೇಹ ಸಾಂತ್ವನದ ಮುನ್ನುಡಿ
ತಪ್ಪು ದಾರಿಗೆ ಸ್ನೇಹ ಸನ್ಮಾರ್ಗದ ದಾರಿದೀಪ
ಸಂತಸದ ಸಂಭ್ರಮಕೆ ಸ್ನೇಹ ಸಪ್ತಸಾಗರ
ಒಂದೇ ಆತ್ಮದ ಎರಡು ಮನಸ್ಸು ಸ್ನೇಹ
ಎರಡು ಮನಸ್ಸಿನ ಒಂದೇ ಕನಸು ಸ್ನೇಹ
ಬೇಕಂದಾಗ ಸಹಾಯ ಮಾಡುವ ಸ್ನೇಹ ಹಸ್ತ
ದಣಿವಾದಾಗ ನೆರಳು ನೀಡುವ ಸ್ನೇಹ ವ್ರಕ್ಷ
ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ...
ನಿಮ್ಮವ,
ರಾಘು.
ಹೋಗಲಾಡಿಸುವುದು ಮನದ ಕತ್ತಲೆ
ಸ್ನೇಹ ಆಗಸದೆತ್ತರಕೆ ಏರಲು ನೆರವಾಗುವ ಮೋಡದ ಕೈ
ಜಾರಿ ಬಿದ್ದರೆ ಕಾಪಾಡುವ ಭೂತಾಯಿಯ ಅಂಗೈ
ಕಂಡ ಕನಸಿಗೆ ಸ್ನೇಹ ಕನ್ನಡಿ
ನೊಂದ ಮನಸಿಗೆ ಸ್ನೇಹ ಸಾಂತ್ವನದ ಮುನ್ನುಡಿ
ತಪ್ಪು ದಾರಿಗೆ ಸ್ನೇಹ ಸನ್ಮಾರ್ಗದ ದಾರಿದೀಪ
ಸಂತಸದ ಸಂಭ್ರಮಕೆ ಸ್ನೇಹ ಸಪ್ತಸಾಗರ
ಒಂದೇ ಆತ್ಮದ ಎರಡು ಮನಸ್ಸು ಸ್ನೇಹ
ಎರಡು ಮನಸ್ಸಿನ ಒಂದೇ ಕನಸು ಸ್ನೇಹ
ಬೇಕಂದಾಗ ಸಹಾಯ ಮಾಡುವ ಸ್ನೇಹ ಹಸ್ತ
ದಣಿವಾದಾಗ ನೆರಳು ನೀಡುವ ಸ್ನೇಹ ವ್ರಕ್ಷ
ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ...
ನಿಮ್ಮವ,
ರಾಘು.
Sunday, November 1, 2009
ನೋಟಿನ ಮಹಿಮೆ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು
ಕಂತೆ ಕಂತೆ ನೋಟುಗಳ ಸಂತೆ ನಾವಾಗಿದ್ದಲ್ಲಿ ಕೂಗಿ ಕರೆದು ಹಾಕುವರು ನಮಗೆ ಮಣೆ
ಇಲ್ಲದಿದ್ದರೆ ಕೊಡಲಾರರು ನಮಗೆ ಬೆಲೆ, ಜೊತೆಗೆ ನೆಲೆ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...
ಗಾಂಧಿ ತಾತನನ್ನೇ ಮರೆತಿರುವ ಜನ ಮರೆಯರು
ಪ್ರತಿ ನೋಟಿನಲ್ಲಿ ತಾತನ ಹುಡುಕಲು
ಏಕೆಂದರೆ ಎಲ್ಲರಿಗೂ ತಿಳಿದಿರುವುದು ನೋಟಿನ ಅಂಕೆ ಸಂಖ್ಯೆ ಏನೇ ಆಗಿರಲಿ
ತಾತನಿಲ್ಲದ ನೋಟಿಗೆ ಜೀವವಿಲ್ಲ ಎಂದು
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...
ಪ್ರತಿ ಕೆಲಸದ ಹಿಂದೆ ನೋಟಿರಬೇಕು
ಅದು ಆಗಬೇಕಾದರೆ ಎಷ್ಟು ನೋಟಿರಬೇಕೋ ಅಸ್ಟಿರಬೇಕು.
ನೋಟಿನ ಮುಂದೆ ಯಾರು ಲೆಕ್ಕವೇ ಅಲ್ಲ
ಅದರ ಹಿಂದೆ ಯಾರು ಇಲ್ಲದವರಿಲ್ಲ
ನೋಟು ಇದ್ದರೆ ಆಸೆಗೆ ಮಿತಿಯೇ ಇಲ್ಲ, ಕನಸಿಗೆ ಕೊನೆಯೇ ಇಲ್ಲ,
ಜೀವಕೆ ಬೆಲೆಯೇ ಇಲ್ಲ, ಎನ್ನುವರು ಎಲ್ಲಾ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...
ನಿಮ್ಮವ,
ರಾಘು.
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು
ಕಂತೆ ಕಂತೆ ನೋಟುಗಳ ಸಂತೆ ನಾವಾಗಿದ್ದಲ್ಲಿ ಕೂಗಿ ಕರೆದು ಹಾಕುವರು ನಮಗೆ ಮಣೆ
ಇಲ್ಲದಿದ್ದರೆ ಕೊಡಲಾರರು ನಮಗೆ ಬೆಲೆ, ಜೊತೆಗೆ ನೆಲೆ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...
ಗಾಂಧಿ ತಾತನನ್ನೇ ಮರೆತಿರುವ ಜನ ಮರೆಯರು
ಪ್ರತಿ ನೋಟಿನಲ್ಲಿ ತಾತನ ಹುಡುಕಲು
ಏಕೆಂದರೆ ಎಲ್ಲರಿಗೂ ತಿಳಿದಿರುವುದು ನೋಟಿನ ಅಂಕೆ ಸಂಖ್ಯೆ ಏನೇ ಆಗಿರಲಿ
ತಾತನಿಲ್ಲದ ನೋಟಿಗೆ ಜೀವವಿಲ್ಲ ಎಂದು
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...
ಪ್ರತಿ ಕೆಲಸದ ಹಿಂದೆ ನೋಟಿರಬೇಕು
ಅದು ಆಗಬೇಕಾದರೆ ಎಷ್ಟು ನೋಟಿರಬೇಕೋ ಅಸ್ಟಿರಬೇಕು.
ನೋಟಿನ ಮುಂದೆ ಯಾರು ಲೆಕ್ಕವೇ ಅಲ್ಲ
ಅದರ ಹಿಂದೆ ಯಾರು ಇಲ್ಲದವರಿಲ್ಲ
ನೋಟು ಇದ್ದರೆ ಆಸೆಗೆ ಮಿತಿಯೇ ಇಲ್ಲ, ಕನಸಿಗೆ ಕೊನೆಯೇ ಇಲ್ಲ,
ಜೀವಕೆ ಬೆಲೆಯೇ ಇಲ್ಲ, ಎನ್ನುವರು ಎಲ್ಲಾ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...
ನಿಮ್ಮವ,
ರಾಘು.
Subscribe to:
Posts (Atom)